ಪಟ್ಟು ಸಡಿಲಿಸಿದ ಡಿಕೆಶಿ; ಕೊನೆಗೂ ಸಿದ್ದರಾಮಯ್ಯ ಅವರಿಗೇ ಒಲಿದ ಸಿಎಂ ಪಟ್ಟ► ಡಿ.ಕೆ ಶಿವಕುಮಾರ್ ಒಬ್ಬರೇ ರಾಜ್ಯದ ನೂತನ ಉಪಮುಖ್ಯಮಂತ್ರಿ► ಇಬ್ಬರ ಮನವೊಲಿಕೆ ಯತ್ನದಲ್ಲಿ ಹೈಕಮಾಂಡ್ ಯಶಸ್ವಿ ► ಬಿಕ್ಕಟ್ಟಿನ ಹೊತ್ತಲ್ಲಿ ಕಾಂಗ್ರೆಸ್ ವರಿಷ್ಠರ ಜಾಣ ಹೆಜ್ಜೆ